Skip to main content

ದಿನಾಂಕ 23-7-2020 ರಂದು ವೀಕ್ಷಿಸಿದ ಅಂತರ್ಜಾಲದ ವಿವರ--- ನಾನು ಯೂಟ್ಯೂಬ್ನಲ್ಲಿ ಕರುನಾ ಭಯಬೇಡ ನೀವು ಪಾಲಿಸಿ ಈ ಮೂರು ಸೂತ್ರ :-- ಎಂಬ ಕೋವಿಡ್ 19 ಡಾಕ್ಟರ್ ಗಿರಿಧರ್ ಆಯುರ್ವೇದ ನೀಡಿದ ಸಲಹೆ ನೋಡಿದೆ. ಜನರಲ್ಲಿ ಭಯ ಹುಟ್ಟಿದ ಸಂದರ್ಭದಲ್ಲಿ ಕರುನಾದ ಜೊತೆ ನಾವು ಜೀವನ ಮಾಡಬೇಕಾಗಿದೆ. ಎಚ್ಚರವಹಿಸಿದರೆ ಕರುನಾದ ವಿರುದ್ಧ ಹೋರಾಟ ಮಾಡಬಹುದು. ಅದಕ್ಕಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಕೆಳಗಿನ ಮೂರು ಸೂತ್ರಗಳನ್ನು ಪಾಲಿಸ ಬೇಕಾಗಿದೆ.. 1) ಬಿಸಿನೀರಿಗೆ ತುಳಸಿ ಎಲೆ ಹಾಕಿ ಕುದಿಸಿ ಕಷಾಯ ಮಾಡಿ ಕುಡಿಯಬೇಕು. 2) 1 ಕಪ್ ಹಾಲಿಗೆ ಅರಿಶಿನ ಪುಡಿ ಹಾಕಿ ಪುನ: 3 ನಿಮಿಷ ಕುದಿಸಿ ಪ್ರತಿರಾತ್ರಿ ಅಥವಾ ಸಾಯಂಕಾಲ ಕುಡಿಯಬೇಕು. 3) ಸಾಗರ ಮೊ ಥ ಅಥವಾ ಭದ್ರಮುಷ್ಟಿ ಯ ಗಡ್ಡೆ ಅಥವಾ ಅಮೃತಬಳ್ಳಿಯ ಕಾಂಡ ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಅರ್ಧ ಗ್ಲಾಸ್ ಆಗುವವರೆಗೆ ಕುದಿಸಿ 40ml ಅಷ್ಟು ದಿನಕ್ಕೆ ಒಂದು ಬಾರಿ ಕುಡಿಯಬೇಕು.

Popular posts from this blog

Assainment:---8 ರಸಪ್ರಶ್ನೆ/ ಕ್ವಿಜ್ ಬ್ಯಾಂಕ್ ಪಾಠದ ಹೆಸರು-- ನಮ್ಮ ಕರ್ನಾಟಕ 1) ನಮ್ಮ ರಾಜ್ಯ ಯಾವುದು? 2) ನಮ್ಮ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ? 3) ನಮ್ಮ ಜಿಲ್ಲೆ ಯಾವುದು? 4) ನಮ್ಮ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು? : 5) ಕರ್ನಾಟಕದ ರಾಜಧಾನಿ ಯಾವುದು? 6) ನಮ್ಮ ಭಾಷೆ ಯಾವುದು? 7) ನಮ್ಮ ಜಿಲ್ಲೆಯಲ್ಲಿರುವ 2 ಐತಿಹಾಸಿಕ ದೇವಾಲಯ ಗಳು ಯಾವವು? 8) ನಮ್ಮ ಜಿಲ್ಲೆ ಯಾವಾಗ ರಚನೆಯಾಯಿತು? 9) ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಎರಡು ಬೆಳೆಗಳು ಯಾವುವು? 10) ವಿಧಾನಸೌಧ ಎಲ್ಲಿದೆ?

Assainment:---6